Hannondane Addaraste

60.00

ಸುಮಂಗಲಾ ಅವರ ವಿಶಿಷ್ಟ ಕಥಾಗುಚ್ಛ. ಇದರ ಪ್ರಧಾನ ಕತೆ “ಹನ್ನೊಂದನೇ ಅಡ್ಡರಸ್ತೆ”ಯಲ್ಲಿ ಬಳಸಲಾಗಿರುವ ತಂತ್ರ, ಕನ್ನಡ ಸಾಹಿತ್ಯ ಲೋಕಕ್ಕೆ ವಿನೂತನವಾಗಿದೆ.

Check on Google Playstore

Category:

ABOUT THE AUTHOR

1968ರಲ್ಲಿ ಜನಿಸಿದ ಸುಮಂಗಲಾ ಮೂಲತಃ ಸಾಗರದವರು; ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲವು ವರ್ಷಗಳ ಕಾಲ ಬಿಜಾಪುರದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಈಗ ಬೆಂಗಳೂರಿನಲ್ಲಿ ವಾಸ ಮತ್ತು ಕೆಲಸ. ‘ಸೀತಾಳೆ ಹೂ ಮತ್ತು ಇತರ ಕಥೆಗಳು’, ‘ಜುಮರು ಮಳೆ’ ಮತ್ತು ‘ಕಾಲಿಟ್ಟಲ್ಲಿ ಕಾಲುದಾರಿ’ ಇವರ ಪ್ರಕಟಿತ ಕಥಾ ಸಂಕಲನಗಳು. ‘ಪಂಡಿತ್ ರಾಜೀವ ತಾರಾನಾಥ: ಜೀವನರಾಗ’ ಇವರು ಸಂಪಾದಿಸಿದ ಜೀವನ-ಕಥನ. ‘ಇನ್‍ಫೋಸಿಸ್ ಪ್ರತಿಷ್ಠಾನ ಪ್ರಶಸ್ತಿ’, ‘ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ’, ‘ಮಾಸ್ತಿ ಸಾಹಿತ್ಯ ಪುರಸ್ಕಾರ’ ಮತ್ತು ‘ಬೇಂದ್ರೆ ಸಾಹಿತ್ಯ ಪ್ರಶಸ್ತಿ’ ಇವರ ಪುಸ್ತಕಗಳಿಗೆ ದೊರಕಿವೆ. ವಿಜಯ ಕರ್ನಾಟಕ – ಅಂಕಿತ ಆಯೋಜಿಸಿದ ಸಣ್ಣಕಥಾ ಸ್ಪರ್ಧೆಯಲ್ಲಿ ನಿರಂತರವಾಗಿ ಮೂರು ವರ್ಷ ಇವರಿಗೆ ಬಹುಮಾನ ದೊರಕಿದೆ.

dwdadsumangalagm@gmail.com

Hannondane Addaraste
Scroll to top